`ಶ್ರೀಸತ್ಯನಾರಾಯಣ` ನಾಳೆಯಿಂದ ತೆರೆಗೆ
Posted date: 10 Thu, Mar 2016 – 10:31:28 AM

ಹರೀಶ್‌ರಾಜ್ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಶ್ರೀಸತ್ಯನಾರಾಯಣ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹರೀಶ್‌ರಾಜ್ ನಿರ್ದೇಶನದ ಈ ಚಿತ್ರಕ್ಕೆ ತಾಜಾ ರೋನಿ ಸಂಗೀತ ನೀಡಿದ್ದಾರೆ. ರಾಮ್ ರೆಡ್ಡಿ ಛಾಯಾಗ್ರಹಣ, ಶ್ರೀಕಾಂತ್ ಆನ್‌ಲೈನ್ ಸಂಕಲನ, ಮುಖೇಶ್ ಬಂಟ್ವಾಳ್ ಸಂಕಲನ ಹಾಗೂ ರವಿ ಕಲಾ ನಿರ್ದೇಶನವಿರುವ ಈ ಚಿತ್ರದ ಸಂಭಾಷಣೆಯನ್ನು ರಾಜು ಬೆಳಗೆರೆ ಹಾಗೂ ಇಳಕಿಯನ್ ಬರೆದಿದ್ದಾರೆ. ಹಾಡಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ರಚಿಸಿದ್ದಾರೆ.
 ಹರೀಶ್‌ರಾಜ್, ರಮ್ಯ ಬಾರ್ನಾ, ಚಂದ್ರಶೇಖರ್(ಎಡಕಲ್ಲು ಗುಡ್ಡ), ಜೈಜಗದೀಶ್, ರಾಮಕೃಷ್ಣ, ರಾಧಾರಾಮಚಂದ್ರ, ಆಶಾ ಜೋಯಿಸ್, ಶಾಲಿನಿ, ಅಭಿಷೇಖ್, ಮೋಹನ್ ಜುನೇಜ, ಕೋಟೆ ಪ್ರಭಾಕರ್, ನರಹರಿ ರಾಜು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed